Monday, 21 September 2015

ಸೆ. 20, 2015ರಂದು ನಡೆದ ರಕ್ತದಾನ ಶಿಬಿರ

ಸೆ. 20, 2015ರಂದು ಮಂಗಳೂರು ತಾಲ್ಲೂಕು ಜೋಕಟ್ಟೆಯಲ್ಲಿ  ‘ಮಾಮ್‌’,  ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಶ್ರೀದೇವಿ ಭಕ್ತ ಸಂಘದ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದ ನೋಟ. ಭಕ್ತ ವೃಂದದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಶಿಬಿರ ಉದ್ಘಾಟಿಸಿದರು.



No comments:

Post a Comment